ಮುಖ್ಯಮಂತ್ರಿ ಬದಲಾವಣೆ ಉಹಾಪೋಹಕ್ಕೆ ತೆರೆ ಎಳೆದ ಹೈಕಮಾಂಡ್!

ಮುಖ್ಯಮಂತ್ರಿ ಬದಲಾವಣೆ ಉಹಾಪೋಹಕ್ಕೆ ತೆರೆ ಎಳೆದ ಹೈಕಮಾಂಡ್!

ಬೆಂಗಳೂರು ಆಗಸ್ಟ್ 12: "ಕಾಂಗ್ರೆಸ್‌ನ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ನಡುವೆ ಒಡಕಿದೆ. ಅದನ್ನು ಮುಚ್ಚಿಹಾಕಲು ಕಾಂಗ್ರೆಸ್‌ನವರು ಮುಖ್ಯಮಂತ್ರಿ ಬಸಲಾವಣೆ ಗಾಳಿ ಹಬ್ಬಿಸಿದ್ದಾರೆ" ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದರು. ಶುಕ್ರವಾರ ಈ ಕುರಿತು ನವದೆಹಲಿಯಲ್ಲಿ ಮಾತನಾಡಿರುವ ಅವರು, "ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಎಂಬುದು ಕೇವಲ ಕಾಂಗ್ರೆಸ್‌ ಷಡ್ಯಂತ್ರ, ಹೊರತು ಆ ವಿಚಾರ

from Oneindia.in - thatsKannada News https://ift.tt/lXCQL04
via

0 Comments: