86ನೇ ಕನ್ನಡ ಸಾಹಿತ್ಯ ಸಮ್ಮೇಳನ: ಪೂರ್ವ ಸಿದ್ಧತೆಗಳಿಗೆ ಚಾಲನೆ: ಜೋಶಿ

86ನೇ ಕನ್ನಡ ಸಾಹಿತ್ಯ ಸಮ್ಮೇಳನ: ಪೂರ್ವ ಸಿದ್ಧತೆಗಳಿಗೆ ಚಾಲನೆ: ಜೋಶಿ

ಬೆಂಗಳೂರು ಅಕ್ಟೋಬರ್ 06: ಹಾವೇರಿಯಲ್ಲಿ ನಡೆಯಲಿರುವ 86ನೇ 'ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ' ವಿಚಾರವಾಗಿ ಉಂಟಾಗಿದ್ದ ಸಣ್ಣಪುಟ್ಟ ಗೊಂದಲಗಳು ಅಂತ್ಯಗೊಂಡಿವೆ. ಕನ್ನಡ ಜಾತ್ರೆಯ ಕಾರ್ಯಕಲಾಪಗಳಿಗೆ ಸಂಪೂರ್ಣ ಚಾಲನೆ ದೊರೆತಿದ್ದು, ಸಿದ್ಧತೆಗಳು ಆರಂಭಗೊಳ್ಳಲಿವೆ ಎಂದು ಸಿಕ್ಕಿದೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು. ಸಮ್ಮೇಳನ ಕುರಿತು ಗುರುವಾರ ಹಾವೇರಿ ಜಿಲ್ಲೆಯ ಉಸ್ತವಾರಿ ಸಚಿವ

from Oneindia.in - thatsKannada News https://ift.tt/NrGFR18
via

0 Comments: