40% ಕಮೀಷನ್; ಗುತ್ತಿಗೆದಾರರ ಸಂಘದ ಅಧ್ಯಕ್ಷ ಮತ್ತಿತರರಿಗೆ ವಾರೆಂಟ್

40% ಕಮೀಷನ್; ಗುತ್ತಿಗೆದಾರರ ಸಂಘದ ಅಧ್ಯಕ್ಷ ಮತ್ತಿತರರಿಗೆ ವಾರೆಂಟ್

ಬೆಂಗಳೂರು, ಡಿಸೆಂಬರ್ 23; ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಶೇ 40ರಷ್ಟು ಕಮೀಷನ್ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ಕಮೀಷನ್ ಆರೋಪ ಮಾಡಿದ್ದವರಿಗೆ ಇದೀಗ ಕೋರ್ಟ್ ವಾರೆಂಟ್ ಜಾರಿ ಮಾಡಿದ್ದು, ಅವರು ಇದೀಗ ಕೋರ್ಟ್ ಮುಂದೆ ಹಾಜರಾಗಲೇಬೇಕಾಗಿದೆ. ತೋಟಗಾರಿಕೆ ಮತ್ತು ಯೋಜನಾ ಸಚಿವ ಮುನಿರತ್ನ ಅವರ ವಿರುದ್ಧ ಶೇ 40ರಷ್ಟು ಕಮೀಷನ್ ಆರೋಪ ಮಾಡಿದ ಪ್ರಕರಣಕ್ಕೆ

from Oneindia.in - thatsKannada News https://ift.tt/6RWgiVM
via

0 Comments: