ದೆಹಲಿ ಮಹಾನಗರ ಪಾಲಿಕೆಯಲ್ಲಿ ಜಗಳ: ಬಿಜೆಪಿ ಕೌನ್ಸಿಲರ್‌ಗೆ ಗಾಯ- ಎಎಪಿ ಮೇಲೆ ಆರೋಪ!

ದೆಹಲಿ ಮಹಾನಗರ ಪಾಲಿಕೆಯಲ್ಲಿ ಜಗಳ: ಬಿಜೆಪಿ ಕೌನ್ಸಿಲರ್‌ಗೆ ಗಾಯ- ಎಎಪಿ ಮೇಲೆ ಆರೋಪ!

ನವದೆಹಲಿ ಫೆಬ್ರವರಿ 24: ಎಂಸಿಡಿ ಹೌಸ್‌ನ ಚೇಂಬರ್‌ನಲ್ಲಿ ಇಂದು ಬಿಜೆಪಿ ಮತ್ತು ಎಎಪಿಯ ಹಲವಾರು ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಘರ್ಷಣೆಯಲ್ಲಿ ಬಿಜೆಪಿ ಕೌನ್ಸಿಲರ್ ಗಾಯಗೊಂಡಿದ್ದು, ಆಪ್ ಶಾಸಕಿ ಅತಿಶಿ ದಾಳಿಗೆ ಪ್ರಚೋದನೆ ನೀಡಿದ್ದಾರೆ ಎಂದು ಕೇಸರಿ ಪಕ್ಷ ಆರೋಪಿಸಿದೆ. ಬಿಜೆಪಿಯು ಟ್ವಿಟ್ಟರ್‌ನಲ್ಲಿ ಘರ್ಷಣೆಯ ವಿಡಿಯೊವನ್ನು ಹಂಚಿಕೊಂಡಿದೆ. ಅತಿಶಿ ಎಎಪಿ ಸದಸ್ಯರೊಬ್ಬರಿಗೆ ಏನೋ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/teoV56g
via

0 Comments: