ಕರ್ನಾಟಕ: ಎಐಸಿಸಿಯಿಂದ ಮೂವರು ಜಿಲ್ಲಾ ವೀಕ್ಷಕರ ನೇಮಕ

ಕರ್ನಾಟಕ: ಎಐಸಿಸಿಯಿಂದ ಮೂವರು ಜಿಲ್ಲಾ ವೀಕ್ಷಕರ ನೇಮಕ

ಬೆಂಗಳೂರು, ಏಪ್ರಿಲ್ 28: ರಂಗೇರಿದ ಕರ್ನಾಟಕ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತ ಎಐಸಿಸಿಯು ನೂತನ ಮೂರು ಜಿಲ್ಲಾ ವೀಕ್ಷಕರನ್ನು ಶುಕ್ರವಾರ ನೇಮಕ ಮಾಡಿ ಪ್ರಕಟಣೆ ಹೊರಡಿಸಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹೀಗಾಗಿ ಎಲ್ಲ ನಾಯಕರು ಚುನಾವಣಾ ಕ್ಷೇತ್ರಗಳಲ್ಲಿ ಬೀಡು ಬಿಟ್ಟಿದ್ದಾರೆ. ಈ ನಡುವೆ ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/btOLH7M
https://ift.tt/btOLH7M {

0 Comments: