ಕಡೂರು, ಅರಸೀಕೆರೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನಡೆಸಬೇಕಿದ್ದ ರೋಡ್ ಶೋ ರದ್ದಾಗಿದೆ. ಕಡೂರಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿ ನೆರೆದಿದ್ದ ಜನರನ್ನು ಉದ್ದೇಶಿಸಿ ಕೈ ಬೀಸಿದರು. ಸ್ಥಳೀಯ ಶಾಸಕ ಬೆಳ್ಳು ಪ್ರಕಾಶ್ ಅವರ ಪರವಾಗಿ ಪ್ರಚಾರ ಮಾಡಲು ರೋಡ್ ಶೋ ಹಮ್ಮಿಕೊಳ್ಳಲಾಗಿತ್ತು. ರೋಡ್ ಶೋ ರದ್ದಾದ ಹಿನ್ನಲೆಯಲ್ಲಿ ಅವರು ನೆರೆದಿದ್ದ ಜನರನ್ನು ನೋಡಿ ಕೈಬೀಸಿದರು. ಸಿಎಂರನ್ನು ನೋಡುತ್ತಿದ್ದಂತೆ ಜನ
from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/1V3Q9Ay
https://ift.tt/1V3Q9Ay {
from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/1V3Q9Ay
https://ift.tt/1V3Q9Ay {
0 Comments: