ಭೀಕರ ಬಿರುಗಾಳಿಗೆ ನೆಲಕಚ್ಚಿದ ಮಹಾಕಾಲ್ ಕಾರಿಡಾರ್‌ನ ಸಪ್ತಋಷಿಗಳ ಪ್ರತಿಮೆಗಳು, ಇಬ್ಬರು ಬಲಿ

ಭೀಕರ ಬಿರುಗಾಳಿಗೆ ನೆಲಕಚ್ಚಿದ ಮಹಾಕಾಲ್ ಕಾರಿಡಾರ್‌ನ ಸಪ್ತಋಷಿಗಳ ಪ್ರತಿಮೆಗಳು, ಇಬ್ಬರು ಬಲಿ

ಭೋಪಾಲ್, ಮೇ. 29: ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿರುವ ಮಹಾಕಾಲ್ ಲೋಕ ಕಾರಿಡಾರ್ ಭಾನುವಾರ ಮಧ್ಯಾಹ್ನ ಬೀಸಿದ ಬಿರುಗಾಳಿಯಿಂದ ಸಪ್ತಋಷಿಗಳ ಪ್ರತಿಮೆಗಳಿಗೆ ಹಾನಿಯಾಗಿದೆ. ಏಳು ಪ್ರತಿಮೆಗಳಲ್ಲಿ ಆರು ಸ್ಥಳಾಂತರಗೊಂಡಿವೆ ಮತ್ತು ಎರಡು ಹಾನಿಗೊಳಗಾಗಿವೆ. ಇದರ ಜೊತೆಗೆ ಬಿರುಗಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಬಿರುಗಾಳಿಯಿಂದ ಪ್ರತಿಮೆಗಳಲ್ಲಿ ಕೆಲವು ನೆಲಕ್ಕೆ ಉರುಳಿದ್ದರಿಂದ ಕೈಗಳು ಮತ್ತು ತಲೆಗಳು ಮುರಿದಿವೆ. 2022 ರ ಅಕ್ಟೋಬರ್‌ನಲ್ಲಿ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/6ajdl1M
via

0 Comments: