ಉಜ್ಜಯಿನಿ ದೇವಸ್ಥಾನದಲ್ಲಿ ಗಾಳಿಗೆ ಪ್ರತಿಮೆ ನಾಶ, ಇದು ಸಿಎಂ ಚೌಹಾಣ್ ಸರ್ಕಾರ: ಕಾಂಗ್ರೆಸ್ ವ್ಯಂಗ್ಯ

ಉಜ್ಜಯಿನಿ ದೇವಸ್ಥಾನದಲ್ಲಿ ಗಾಳಿಗೆ ಪ್ರತಿಮೆ ನಾಶ, ಇದು ಸಿಎಂ ಚೌಹಾಣ್ ಸರ್ಕಾರ: ಕಾಂಗ್ರೆಸ್ ವ್ಯಂಗ್ಯ

ಭೋಪಾಲ್, ಮೇ 30: ಮಧ್ಯ ಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ 2022ರಲ್ಲಿ ಪ್ರಧಾನಿ ಮೋದಿಯಿಂದ ಲೋಕಾರ್ಪಣೆಗೊಂಡಿದ್ದ ಬಹುಕೋಟಿ ವೆಚ್ಚದ ಮಹಾಕಾಲ್ ಲೋಕ ಕಾರಿಡಾರ್ ಭಾನುವಾರ ಮಧ್ಯಾಹ್ನ ಬೀಸಿದ ಬಿರುಗಾಳಿಯಿಂದ ಸಪ್ತಋಷಿಗಳ ಪ್ರತಿಮೆಗಳಿಗೆ ಹಾನಿಯಾಗಿದೆ. ಇದುವೇ ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಆಡಳಿತ ವೈಖರಿ ಎಂದು ಕಾಂಗ್ರೆಸ್ ಟೀಕಿಸಿದೆ. ಕೋಟಿಗಟ್ಟಲೇ ರೂಪಾಯಿ ವೆಚ್ಚದ ಪ್ರತಿಮೆಗಳು ಕೆಲವೇ ತಿಂಗಳುಗಳ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/FzjPwso
via

0 Comments: