ರಾಜ್ಯ ವಿಧಾನ ಪರಿಷತ್ ಮೂರು ಸ್ಥಾನಕ್ಕೆ ಜೂನ್ 30 ರಂದು ಉಪಚುನಾವಣೆ: ಅಂದೇ ಫಲಿತಾಂಶ

ರಾಜ್ಯ ವಿಧಾನ ಪರಿಷತ್ ಮೂರು ಸ್ಥಾನಕ್ಕೆ ಜೂನ್ 30 ರಂದು ಉಪಚುನಾವಣೆ: ಅಂದೇ ಫಲಿತಾಂಶ

ಬೆಂಗಳೂರು, ಜೂನ್. 07: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂವರು ಸದಸ್ಯರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಚುನಾವಣಾ ಆಯೋಗ ಜೂನ್ 30 ರಂದು ಉಪಚುನಾವಣೆ ನಡೆಸಲಿದೆ. ಚುನಾವಣಾ ಆಯೋಗವು ಹೊರಡಿಸಿದ ಪತ್ರಿಕಾ ಟಿಪ್ಪಣಿಯ ಪ್ರಕಾರ, ಆರ್. ಶಂಕರ್, ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರ್ ವಿಧಾನಸಭೆ ಚುನಾವಣೆಗೂ ಮುನ್ನ ಪರಿಷತ್

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/YFijnDB
via

0 Comments: