5 ಜನರನ್ನು ಭೀಕರವಾಗಿ ಕೊಂದಿದ್ದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ಕಾಯಂ!

5 ಜನರನ್ನು ಭೀಕರವಾಗಿ ಕೊಂದಿದ್ದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ಕಾಯಂ!

ಬೆಂಗಳೂರು ಜೂ.10: ಭೀಕರ ಹತ್ಯೆಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಗೆ ಇದೀಗ ಗಲ್ಲು ಶಿಕ್ಷೆ ಕಾಯಂ ಆಗಿದೆ. ಪತ್ನಿ ಶೀಲ ಶಂಕಿಸಿ ಪತ್ನಿ ಹಾಗೂ ಮೂವರು ಮಕ್ಕಳು ಸೇರಿದಂತೆ 5 ಜನರನ್ನ ಕೊಂದಿದ್ದ ವ್ಯಕ್ತಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನ ಇದೀಗ ಹೈಕೋರ್ಟ್ ಕೂಡ ಕಾಯಂಗೊಳಿಸಿದೆ. ಈ ಮೂಲಕ ಮಹತ್ವದ ತೀರ್ಪು ಹೊರಡಿಸಿದೆ ಹೈಕೋರ್ಟ್. ಮತ್ತೊಂದ್ಕಡೆ ಮರಣ ದಂಡನೆ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/vQTVEXj
via

0 Comments: