ಪರಧನ ಭಟಗ ಮನನ ಮಧಯಪರದಶದದಯತ ಕಣಸಕಡ 'ಫನ ಪ ಮಮ' ಪಸಟರ: 'ಪಸಎ' ಕಯಪನ ಸಪರತ

ಪರಧನ ಭಟಗ ಮನನ ಮಧಯಪರದಶದದಯತ ಕಣಸಕಡ 'ಫನ ಪ ಮಮ' ಪಸಟರ: 'ಪಸಎ' ಕಯಪನ ಸಪರತ

ಭೋಪಾಲ್‌, ಜೂನ್‌ 26: ಕರ್ನಾಟಕದಲ್ಲಿ ಯಶಸ್ವಿ ಭ್ರಷ್ಟಾಚಾರ ವಿರೋಧಿ ಅಭಿಯಾನದಿಂದ ಕಾಂಗ್ರೆಸ್‌ ಲಾಭ ಮಾಡಿರುವುದು ನಮಗೆಲ್ಲ ತಿಳಿದೇ ಇದೆ. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧದ 'ಪೇಸಿಎಂ' ಕ್ಯಾಂಪನ್‌ ಬಿಜೆಪಿಗೆ ಡ್ಯಾಮೇಜ್‌ ಮಾಡಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಮಧ್ಯಪ್ರದೇಶ ಕಾಂಗ್ರೆಸ್ ಸ್ಫೂರ್ತಿ ಪಡೆದುಕೊಂಡಿದ್ದು, ರಾಜ್ಯದಲ್ಲಿ ಇದೇ ರೀತಿಯ ಅಭಿಯಾನಕ್ಕೆ ಚಾಲನೆ ನೀಡಿದೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/MZpTr4K
via

0 Comments: