Karnataka Rain: ರತರಲಲ ಹರಷ ತದ ಮಳ: ಇದ ಹಲವ ಜಲಲಗಳಲಲ ವಯಪಕ ಮಳ ಮನಸಚನ

Karnataka Rain: ರತರಲಲ ಹರಷ ತದ ಮಳ: ಇದ ಹಲವ ಜಲಲಗಳಲಲ ವಯಪಕ ಮಳ ಮನಸಚನ

ಮುಂಗಾರು ಆಗಮನ ಈ ಬಾರಿ ವಿಳಂಬವಾಗಿದ್ದು, ರಾಜ್ಯದ ಹಲವು ಭಾಗಗಳಲ್ಲಿ ರೈತರ ಆತಂಕಕ್ಕೆ ಕಾರಣವಾಗಿತ್ತು. ಆದರೆ ತಡವಾಗಿಯಾದರೂ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವುದು ರೈತರಿಗೆ ಸಂತಸ ತಂದಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಭಾಗಗಳು ಮತ್ತು ಮಲೆನಾಡು ಭಾಗಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಭರವಸೆ ಮೂಡಿಸಿದ್ದು ಕೃಷಿ ಚಟುವಟಿಗೆ ಚುರುಕಾಗಲಿದೆ. ಗುರುವಾರ ರಾಜ್ಯದ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/bVmlKHA
via

0 Comments: