ಅದ ಶವಸನ.. ಇದ ಎನಸಪ.. ಏನಗತತದ ಮಹರಷಟರದಲಲ?

ಅದ ಶವಸನ.. ಇದ ಎನಸಪ.. ಏನಗತತದ ಮಹರಷಟರದಲಲ?

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಎನ್‌ಸಿಪಿ ಪಕ್ಷದ ಪ್ರಮುಖ ನಾಯಕ ಅಜಿತ್ ಪವಾರ್ ಚಿಕ್ಕಪ್ಪ ಶರದ್ ಪವಾರ್ ವಿರುದ್ಧ ತೊಡೆತಟ್ಟಿ ಹೊರಬಂದಿದ್ದಾರೆ. ಇದೇ ಸಂದರ್ಭದಲ್ಲಿ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ, ಶಿವಸೇನೆ ರೀತಿ ಎನ್‌ಸಿಪಿ ಕೂಡ ಹರಿದು ಹಂಚಿ ಹೋಗುತ್ತಾ? ಚಿಹ್ನೆ ಸಹಿತ ಎಲ್ಲ ವಿಚಾರಕ್ಕೂ ಬಡಿದಾಟ ಶುರುವಾಗುತ್ತಾ? ಅಂತಾ. ಈ ಬಿಲಿಯನ್ ಡಾಲರ್ ಪ್ರಶ್ನೆಗೆ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/G7Y0bZK
via

0 Comments: