ದಸತಗಳ ನಡವ ಕವರ ನರಗಗ ವರ: ಮಕದಟ ಯಜನಯ ಇತಹಸ ತಳಯರ!

ದಸತಗಳ ನಡವ ಕವರ ನರಗಗ ವರ: ಮಕದಟ ಯಜನಯ ಇತಹಸ ತಳಯರ!

ಬೆಂಗಳೂರು: ರಾಜ್ಯದಲ್ಲಿ ಬರ ಆವರಿಸಿದೆ, ಅದರಲ್ಲೂ ಕಾವೇರಿ ಕೊಳ್ಳದಲ್ಲಿನ ಪರಿಸ್ಥಿತಿ ಈ ಬಾರಿ ಭೀಕರ ಸ್ಥಿತಿ ತಲುಪಿದೆ. ಈ ಸಂದರ್ಭದಲ್ಲಿ ಕಾವೇರಿ ನೀರಿಗೂ ಕಿರಿಕ್ ಶುರುವಾಗಿದೆ. ಕಳೆದ 4-5 ವರ್ಷದಿಂದ ಉತ್ತಮವಾಗಿ ಮಳೆಯಾಗಿತ್ತು. ಆಗ ಸಾವಿರಾರು ಟಿಎಂಸಿ ನೀರನ್ನ ಕರ್ನಾಟಕದ ಜಲಾಶಯಗಳಿಂದ ತಮಿಳುನಾಡಿಗೆ ಹರಿಸಲಾಗಿತ್ತು. ಈ ಬಾರಿ ಮಳೆ ಕೊರತೆ ನಡುವೆ ಕಾವೇರಿ ಕಿತ್ತಾಟದ ಕಿಚ್ಚು ಹೊತ್ತಿಕೊಂಡಿದೆ.

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/aYSwXrV
via

0 Comments: