ಉತತರ ಪರದಶದಲಲ ದಲತ ವಯಕತಯ ಮಲ ಹಲಲ ಚಪಪಲ ನಕಕಸದ ಪರಕರಣ: ಮತತ ಮವರ ಬಧನ

ಉತತರ ಪರದಶದಲಲ ದಲತ ವಯಕತಯ ಮಲ ಹಲಲ ಚಪಪಲ ನಕಕಸದ ಪರಕರಣ: ಮತತ ಮವರ ಬಧನ

ಲಕ್ನೋ, ಜುಲೈ. 10: ಉತ್ತರ ಪ್ರದೇಶದ ಸೋನಭದ್ರಾ ಜಿಲ್ಲೆಯಲ್ಲಿ ದಲಿತ ವ್ಯಕ್ತಿಯೊಬ್ಬರನ್ನು ಥಳಿಸಿ ಚಪ್ಪಲಿ ನೆಕ್ಕುವಂತೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆರೋಪಿ, ವಿದ್ಯುತ್ ಇಲಾಖೆಯ ಗುತ್ತಿಗೆ ನೌಕರರಾಗಿದ್ದರು. ಆರೋಪಿಯ್ನು "ಸೇವೆಯಿಂದ ವಜಾಗೊಳಿಸಲಾಗಿದೆ" ಎಂದು ಪೊಲೀಸರು ಹೇಳಿದ್ದು, ಇನ್ನು ಮೂವರನ್ನು

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/DUgswvQ
via

0 Comments: