Karnataka Budget 2023: ಗರಮಣಭವದಧ ಮತತ ಪಚಯತ ರಜ ಅಭವದದಗ ಬಜಟನಲಲ ಸಕಕದದನ?

Karnataka Budget 2023: ಗರಮಣಭವದಧ ಮತತ ಪಚಯತ ರಜ ಅಭವದದಗ ಬಜಟನಲಲ ಸಕಕದದನ?

ಬೆಂಗಳೂರು, ಜುಲೈ 07: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 14ನೇ ಬಜೆಟ್‌ ಅನ್ನು ಮಂಡಿಸಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಗೆ ಬಜೆಟ್‌ ನಲ್ಲಿ ಹಲವು ಯೋಜನೆಗಳಿಗೆ ಅನುದಾನವನ್ನ ಮೀಸಲಿಟ್ಟಿದೆ. ಭಾರತ ಸರ್ಕಾರವು ಜಲಜೀವನ್‌ ಮಿಷನ್‌ ಯೋಜನೆಯನ್ನು ತನ್ನ ಮಹತ್ವಾಕಾಂಕ್ಷಿ ಯೋಜನೆ ಎಂದು ಬಿಂಬಿಸಿಕೊಳ್ಳುತ್ತಿದ್ದರೂ, ಇದರಲ್ಲಿ ರಾಜ್ಯಗಳ ಪಾತ್ರ ಹೆಚ್ಚಿನದಾಗಿದೆ. ಈ ಯೋಜನೆಗೆ ನಿಗದಿಪಡಿಸಿದ 73,434

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/8fYRxFc
via

0 Comments: