ಲಂಡನ್, ಏಪ್ರಿಲ್ 10: ಉದ್ದೇಶಪೂರ್ವಕ ಸುಸ್ತಿದಾರ, ದೇಶಭ್ರಷ್ಟ ಆರ್ಥಿಕ ಅಪರಾಧಿ ಎನಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯಗೆ ಕೊರೊನಾವೈರಸ್ ಭೀತಿಯ ನಡುವೆ ಒಳ್ಳೆ ಸುದ್ದಿ ಸಿಕ್ಕಿದೆ. ಇಂದು ಲಂಡನ್ ಹೈಕೋರ್ಟ್ ಮಲ್ಯಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ದಿವಾಳಿತನ ಪ್ರಕರಣ ಕುರಿತಂತೆ ಆದೇಶವನ್ನು ಮುಂದೂಡಲಾಗಿದೆ. ಸಾಲ ಮರುಪಾವತಿಗೂ, ಹಸ್ತಾಂತರ ಪ್ರಕರಣಕ್ಕೂ ಸಂಬಂಧವಿಲ್ಲ : ಮಲ್ಯ ಎಸ್ ಬಿಐ ನೇತೃತ್ವದ ಭಾರತೀಯ
from Oneindia.in - thatsKannada News https://ift.tt/2wBDLuK
via
from Oneindia.in - thatsKannada News https://ift.tt/2wBDLuK
via
0 Comments: