ಯಡಿಯೂರಪ್ಪ ವಿರುದ್ಧ ವಾಟ್ಸಪ್ ಆಡಿಯೋ; ಶಿಕ್ಷಕರು ಅಮಾನತು

ಯಡಿಯೂರಪ್ಪ ವಿರುದ್ಧ ವಾಟ್ಸಪ್ ಆಡಿಯೋ; ಶಿಕ್ಷಕರು ಅಮಾನತು

ಬೆಂಗಳೂರು, ಏಪ್ರಿಲ್ 2: ಕೊರೊನಾ ವಿಫತ್ತು ನಿಧಿ ನೀಡಿ ಎಂದಿದ್ದ ಮುಖ್ಯಮಂತ್ರಿ ವಿರುದ್ಧ ಆಕ್ಷೇಪಾರ್ಹ ವಾಟ್ಸಪ್ ಆಡಿಯೋ ಹರಿಬಿಟ್ಟಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂವರು ಶಿಕ್ಷಕರನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿದೆ. ಕೊರೋನಾ ಸೋಂಕು ತಡೆಗಟ್ಟುವ ಮುಂಜಾಗ್ರತ ಕ್ರಮವಾಗಿ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಶಾಲಾ ಶಿಕ್ಷಕರು ಹಾಗೂ ಭೋದಕೇತರ ಸಿಬ್ಬಂದಿಗಳಿಗೆ ರಜೆಘೋಷಿಸಲಾಗಿದ್ದು ಮಾರ್ಚ್ 31 ರವರೆಗೆ 

Related Articles

0 Comments: