ಮಾನವೀಯತೆ ಕಥೆ: ಮಾನಸಿಕ ಅಸ್ವಸ್ಥನಿಗೆ ಪೊಲೀಸರಿಂದ ಆರೈಕೆ

ಮಾನವೀಯತೆ ಕಥೆ: ಮಾನಸಿಕ ಅಸ್ವಸ್ಥನಿಗೆ ಪೊಲೀಸರಿಂದ ಆರೈಕೆ

ಡೆಹ್ರಾಡೂನ್, ಏಪ್ರಿಲ್.23: ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಭಾರತ ಲಾಕ್ ಡೌನ್ ಘೋಷಿಸಲಾಗಿದ್ದು ದೇಶಾದ್ಯಂತ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಇದರ ನಡುವೆ ಉತ್ತರಾಖಂಡ್ ನಲ್ಲಿ ಪೊಲೀಸರು ತೋರಿದ ಮಾನವೀಯತೆ ಸಖತ್ ಸದ್ದು ಮಾಡಿದೆ. ಭಾರತ ಲಾಕ್ ಡೌನ್ ನಿಂದಾಗಿ ದಾರಿ ಕಾಣದೇ ಪಿತೋರ್ ಘರ್ ನಲ್ಲಿ ಬೀದಿ ಬೀದಿ ಸುತ್ತುತ್ತಿದ್ದ ಮಾನಸಿಕ ಅಸ್ವಸ್ಥನ ಬಗ್ಗೆ

from Oneindia.in - thatsKannada News https://ift.tt/2S0DAke
via

Related Articles

0 Comments: