ಜಮೀರ್ ಅಹ್ಮದ್ ಬಯಸಿದ ಈ 'ಮಹತ್ವಾಕಾಂಕ್ಷೆ' ಪಟ್ಟಕ್ಕೆ ಕಾಲ ಸನ್ನಿಹಿತ?

ಜಮೀರ್ ಅಹ್ಮದ್ ಬಯಸಿದ ಈ 'ಮಹತ್ವಾಕಾಂಕ್ಷೆ' ಪಟ್ಟಕ್ಕೆ ಕಾಲ ಸನ್ನಿಹಿತ?

2005ರಲ್ಲಿ ದರಿದ್ರ ನಾಯಾರಣ ರ‍್ಯಾಲಿಯ ಮೂಲಕ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು, ಚಾಮರಾಜಪೇಟೆಯ ಗಲ್ಲಿಗಲ್ಲಿಯಲ್ಲಿ ಸುತ್ತಾಡಿ, ಜಮೀರ್ ಅಹ್ಮದ್ ಖಾನ್ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದರು. ಕಾಂಗ್ರೆಸ್ ವಿರುದ್ದ ಗೌಡ್ರ ಪ್ರತಿಷ್ಠೆಯೆಂದೇ ಬಿಂಬಿಸಲಾಗಿದ್ದ ಈ ಚುನಾವಣೆಯಲ್ಲಿ ಗೌಡ್ರ ತಮ್ಮ ಖದರ್ ಅನ್ನು ತೋರಿದ್ದರು. ಜೆಡಿಎಸ್ ಮತ್ತು ಗೌಡ್ರ ಕುಟುಂಬಕ್ಕೆ ಅತ್ಯಂತ ನಿಯತ್ತಿನ ಯೋಧನಂತೆ ಇದ್ದ, ಜಮೀರ್, ಬದಲಾದ ಪರಿಸ್ಥಿತಿಯಲ್ಲಿ, ಎಲ್ಲಿಂದ

from Oneindia.in - thatsKannada News https://ift.tt/2Kmi8Sr
via

0 Comments: