ನವದೆಹಲಿ, ಏಪ್ರಿಲ್ 15: ದೇಶದ ಜನತೆಯನ್ನು ಕೊರೊನಾ ಚಿಂತೆ ಬಿಡದೇ ಕಾಡುತ್ತಿದೆ.ಸುಮಾರು 11 ಸಾವಿರ ಮಂದಿ ಕೊರೊನಾ ಸೋಂಕಿತರಿದ್ದಾರೆ. ಈ ಸೋಂಕು ಹೆಚ್ಚಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಗೃಹ ಸಚಿವಾಲಯ ವಾಹನ ಸವಾರರು ಹಾಗೂ ಸಾರ್ವಜನಿಕರ ಓಡಾಟಕ್ಕೆ ಕೆಲವು ಮಾರ್ಗಸೂಚಿಯನ್ನು ಪ್ರಕಟಿಸಿದೆ.ಮೇ 3ರವರೆಗೆ ದೇಶದಲ್ಲಿ ಲಾಕ್ಡೌನ್ ವಿಸ್ತರಣೆ ಮಾಡಲಾಗಿದ್ದು, ಕೃಷಿ ,ಐಟಿ, ಇ-ಕಾಮರ್ಸ್,
from Oneindia.in - thatsKannada News https://ift.tt/3exoAUy
via
from Oneindia.in - thatsKannada News https://ift.tt/3exoAUy
via
0 Comments: