ಬೆಂಗಳೂರು, ಮೇ 11 : ಕರ್ನಾಟಕ ಸರ್ಕಾರ ವಸಲೆ ಕಾರ್ಮಿಕರನ್ನು ವಾಪಸ್ ಕಳಿಸಲು ಎಲ್ಲಾ ರಾಜ್ಯಗಳ ಜೊತೆ ಸಂಪರ್ಕದಲ್ಲಿದೆ. ಆದರೆ, ಕೆಲವು ರಾಜ್ಯಗಳು ಕರ್ನಾಟಕ ಸಲ್ಲಿಸಿರುವ ಮನವಿಗೆ ಇನ್ನೂ ಉತ್ತರ ನೀಡಿಲ್ಲ. ಆದ್ದರಿಂದ, ಆ ರಾಜ್ಯಗಳ ಕಾರ್ಮಿಕರು ರಾಜ್ಯದಲ್ಲಿಯೇ ಉಳಿದಿದ್ದಾರೆ. ರಾಜಸ್ಥಾನ, ಒಡಿಶಾ, ಮಿಜೋರಾಂ, ಮಣಿಪುರ ರಾಜ್ಯಗಳು ಕರ್ನಾಟಕ ಸಲ್ಲಿಸಿರುವ ಮನವಿಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈ
from Oneindia.in - thatsKannada News https://ift.tt/35UGRHw
via
from Oneindia.in - thatsKannada News https://ift.tt/35UGRHw
via
0 Comments: