ಕೊರೊನಾ ಸಂಕಷ್ಟದ ವೇಳೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಉರುಳಿದ ಕಥೆ, ಕರ್ನಾಟಕದ ಜನತೆಗೆ ಈಗ ಬೇಕಾ? ಗೊತ್ತಿಲ್ಲ.. ಆದರೆ, ಜಲಸಂಪನ್ಮೂಲ ಖಾತೆಯ ಸಚಿವರೇ ಆ ವಿಚಾರವನ್ನು ಮತ್ತೆ ಸ್ಮರಿಸಿಕೊಂಡಿದ್ದಾರೆ. ಕಳೆದ ಮೇ 23ಕ್ಕೆ ಕಾಂಗ್ರೆಸ್ ಮೈತ್ರಿಯೊಂದಿಗೆ ಎಚ್.ಡಿ.ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ನಂತರ, ಸರಕಾರಕ್ಕೆ ಮುಗ್ಗಲಮುಳ್ಳಾಗಿ ಕಾಡಿದವರು ಈಗಿನ ಜಲಸಂಪನ್ಮೂಲ ಖಾತೆಯ ಸಚಿವರಾದ ರಮೇಶ್ ಜಾರಕಿಹೊಳಿ.
from Oneindia.in - thatsKannada News https://ift.tt/361wfGK
via
from Oneindia.in - thatsKannada News https://ift.tt/361wfGK
via
0 Comments: