ಬೆಂಗಳೂರು, ಮೇ 15: ಕೊರೊನಾ ವೈರಸ್ ದೇವಸ್ಥಾನವನ್ನೂ ಬಿಟ್ಟಿಲ್ಲ. ನಾಡಿನ ಎಲ್ಲಾ ದೇವಾಲಯಗಳು ಬಂದ್ ಆಗಿ ಸುಮಾರು ಐವತ್ತು ದಿನದ ಮೇಲಾದವು. ಕೊರೊನಾ ಎಂತಹ ಟೈಂನಲ್ಲಿ ವಕ್ಕರಿಸಿದೆ ಎಂದರೆ, ಅದೂ ಬೇಸಿಗೆಯಲ್ಲಿ. ಮಾರ್ಚ್ ನಿಂದ ಮೇ ತಿಂಗಳು ಶುಭ ಸಮಾರಂಭ ಹೆಚ್ಚಾಗಿ ನಡೆಯುವಂತಹ ಸಮಯ. ಇನ್ನೂ, ಈ ಸಮಯದಲ್ಲಿ ದೇವಾಲಯಗಳಲ್ಲಿ ವಿಪರೀತ ಜನದಟ್ಟಣಿ ಇರುವಂತಹ ಸಮಯ ಕೂಡಾ..
from Oneindia.in - thatsKannada News https://ift.tt/3bvkBVz
via
from Oneindia.in - thatsKannada News https://ift.tt/3bvkBVz
via
0 Comments: