ಇನ್ಮುಂದೆ ಪಿಯುಸಿಯಿಂದಲೇ ಆನ್‌ಲೈನ್‌ ತರಗತಿಗೆ ಒತ್ತು: ಸಿಎಂ ಯಡಿಯೂರಪ್ಪ!

ಇನ್ಮುಂದೆ ಪಿಯುಸಿಯಿಂದಲೇ ಆನ್‌ಲೈನ್‌ ತರಗತಿಗೆ ಒತ್ತು: ಸಿಎಂ ಯಡಿಯೂರಪ್ಪ!

ಬೆಂಗಳೂರು, ಮೇ 26: ಕೊರೊನಾವೈರಸ್ ತಂದಿಟ್ಟಿರುವ ಲಾಕ್‌ಡೌನ್‌ ಸಂಕಷ್ಟದಿಂದ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ. ಆ ಕಡೆ ಪರೀಕ್ಷೆಯನ್ನೂ ಬರೆಯಲಾಗದೆ, ಈ ಕಡೆ ತರಗತಿಗಳಿಗೂ ಹೋಗಲಾಗದ ವಿಚಿತ್ರ ಸನ್ನಿವೇಶವನ್ನು ಅವರು ಎದುರಿಸುತ್ತಿದ್ದಾರೆ. ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ ಎಂದು ಗುರುತಿಸುವ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿಧ್ಯಾರ್ಥಿಗಳಂತೂ ಈ ಲಾಕ್‌ಡೌನ್‌ ಮುಗಿದು ಪರೀಕ್ಷೆ ಬರೆಯುತ್ತೇವೊ? ಇಲ್ಲವೊ ಎಂಬ ಆತಂಕದಲ್ಲಿದ್ದಾರೆ. ಇಂಜಿನಿಯರಿಂಗ್

from Oneindia.in - thatsKannada News https://ift.tt/2zlVbwR
via

0 Comments: