ನವದೆಹಲಿ, ಮೇ 31: ಕೊರೊನಾವೈರಸ್ ಕಾಟದ ನಡುವೆ ಗಡಿಭಾಗದಲ್ಲಿ ಚೀನಾದಿಂದ ಉದ್ವಿಗ್ನ ಪರಿಸ್ಥಿತಿಯನ್ನು ಭಾರತ ಎದುರಿಸುತ್ತಿದೆ. ಈ ನಡುವೆ ಗಡಿಯಲ್ಲಿ ಪರಿಸ್ಥಿತಿ ಸುಧಾರಿಸಲು ತೆಗೆದುಕೊಂಡ ಕ್ರಮಗಳನ್ನು ಪ್ರಶಂಸಿಸಿ ಲಡಾಕ್ ಕಾರ್ಯದರ್ಶಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪತ್ರ ಬರೆದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಲಡಾಕ್ ಆಯುಕ್ತರು ಹಾಗೂ ಕಾರ್ಯದರ್ಶಿಗಳನ್ನು ಪ್ರಶಂಸಿಸಿ ಎನ್ಎಸ್ ಎ ಅಜಿತ್ ಅವರು ಬರೆದಿರುವ
from Oneindia.in - thatsKannada News https://ift.tt/2yPoHut
via
from Oneindia.in - thatsKannada News https://ift.tt/2yPoHut
via
0 Comments: