ಬೆಂಗಳೂರು, ಮೇ 05; ಹೋಟೆಲ್ಗಳಿಗೆ ಪಾರ್ಸೆಲ್ ತೆಗೆದುಕೊಂಡು ಹೋಗಲು ಗ್ರಾಹಕರು ಬೆಳಗ್ಗೆ 10ರ ಬಳಿಕವೂ ಬರಲು ಅನುಮತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘ ಮನವಿ ಮಾಡಿದೆ. ಸಂಘದ ಸದಸ್ಯರ ನಿಯೋಗ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಕೆ ಮಾಡಿದೆ. ಪ್ರಸ್ತುತ 10 ಗಂಟೆಯ ತನಕ
from Oneindia.in - thatsKannada News https://ift.tt/3tlCsHo
https://ift.tt/3tlCsHo {
from Oneindia.in - thatsKannada News https://ift.tt/3tlCsHo
https://ift.tt/3tlCsHo {
0 Comments: