ನವದೆಹಲಿ, ಜುಲೈ 15: ದೇಶದಲ್ಲಿ ಸಂಭಾವ್ಯ ಕೊರೊನಾ ಮೂರನೇ ಅಲೆ ಕುರಿತು ಆತಂಕ ಶುರುವಾಗಿದ್ದು, ಈ ಅಲೆಯ ಪರಿಣಾಮಗಳ ಕುರಿತ ಚರ್ಚೆಗಳು ಈಗಾಗಲೇ ಆರಂಭಗೊಂಡಿವೆ. ಈ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗುಲುವ ಎಚ್ಚರಿಕೆಯನ್ನು ಕೆಲವು ತಜ್ಞರು ನೀಡಿದ್ದಾರೆ. ಈ ಬೆನ್ನಲ್ಲೇ ಐಸಿಎಂಆರ್ ವೈದ್ಯರೊಬ್ಬರು ಸಮಾಧಾನಕರ ಸಂಗತಿಯೊಂದನ್ನು ತಿಳಿಸಿದ್ದಾರೆ. ಆಗಸ್ಟ್ ತಿಂಗಳ ಕೊನೆಯ ವೇಳೆಗೆ ಭಾರತದಲ್ಲಿ
from Oneindia.in - thatsKannada News https://ift.tt/3B5Wn2n
https://ift.tt/3B5Wn2n {
from Oneindia.in - thatsKannada News https://ift.tt/3B5Wn2n
https://ift.tt/3B5Wn2n {
0 Comments: