ನವದೆಹಲಿ, ಮಾರ್ಚ್ 22: ದೇಶಾದ್ಯಂತ ಕೊರೊನಾವೈರಸ್ ಹರಡುವಿಕೆಯ ಎರಡನೇ ಹಂತ ಆರಂಭವಾಗಿರುವ ಮುನ್ಸೂಚನೆ ದೊರೆಯುತ್ತಿರುವ ಬೆನ್ನಲ್ಲೇ ದೇಶದ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚರಿಕೆಯ ಗಂಟೆ ರವಾನಿಸುತ್ತಿವೆ. ಈ ಹಂತದಲ್ಲಿ ಜನಸಾಮಾನ್ಯರು ಎಚ್ಚರಿಕೆ ವಹಿಸದಿದ್ದರೆ, ಅನಾಹುತಕ್ಕೆ ನಾವೇ ತೆರೆದುಕೊಂಡಂತಾಗುತ್ತದೆ. ಹೀಗಾಗಿ ಈ ಹಿಂದಿನಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಕೊರೊನಾವೈರಸ್ ಹರಡದಂತೆ ಗಮನವಹಿಸಬೇಕು. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮುಂಬೈ
from Oneindia.in - thatsKannada News https://ift.tt/3cYiso8
via
from Oneindia.in - thatsKannada News https://ift.tt/3cYiso8
via
0 Comments: