ಅಮರನಾಥ ಮೇಘಸ್ಫೋಟ: ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ

ಅಮರನಾಥ ಮೇಘಸ್ಫೋಟ: ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ

ಬೆಂಗಳೂರು, ಜು.8: ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹೆಯ ಬಳಿ ಶುಕ್ರವಾರ ಮೇಘಸ್ಫೋಟ ಸಂಭವಿಸಿದ್ದು, ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದಾಗಿ ಸಂಜೆ 5.30 ರ ಸುಮಾರಿಗೆ ಅಮರನಾಥ ದೇವಸ್ಥಾನದ ಬಳಿ ಮೇಘಸ್ಫೋಟವು ಗುಹೆ ಪ್ರದೇಶದಲ್ಲಿ ಸಂಭವಿಸಿದೆ. ಘಟನೆಯಲ್ಲಿ ಕರ್ನಾಟಕದಿಂದಲೂ ಯಾತ್ರಗೆ ತೆರಳಿರುವ ಕೆಲವು ಭಕ್ತಾದಿಗಳು ಸಿಲುಕಿರುವ ಅಪಾಯವಿದೆ. ಇಂದು ಸುಮಾರು 5:30 ರ ಸಮಯಕ್ಕೆ

from Oneindia.in - thatsKannada News https://ift.tt/lj0kgKQ
via

0 Comments: