ಎಸಿಬಿ ವಿರುದ್ಧ ನ್ಯಾ. ಸಂದೇಶ್ ಮತ್ತೆ ಕಿಡಿ, ಉಪತಹಸೀಲ್ದಾರ್ ಮಹೇಶ್‌ಗೆ ಜಾಮೀನು

ಎಸಿಬಿ ವಿರುದ್ಧ ನ್ಯಾ. ಸಂದೇಶ್ ಮತ್ತೆ ಕಿಡಿ, ಉಪತಹಸೀಲ್ದಾರ್ ಮಹೇಶ್‌ಗೆ ಜಾಮೀನು

ಬೆಂಗಳೂರು ಜು.21. ಎಸಿಬಿ ರಚಿಸಿರುವ ಉದ್ದೇಶವೇನು? ಭ್ರಷ್ಟಚಾರ ನಿಯಂತ್ರಣ ಮಾಡಲೋ? ಅಥವಾ ಭ್ರಷ್ಟಾಚಾರ ಎಸಗುವವರಿಗೆ ಬೆಂಬಲ ನೀಡಲೋ? ಎಸಿಬಿಗೆ ನಾಚಿಕೆಯಾಗಬೇಕು" ಎಂದು ಹೈಕೋರ್ಟ್ ನ್ಯಾ. ಎಚ್.ಪಿ. ಸಂದೇಶ್ ಎಸಿಬಿಗೆ ಮತ್ತೆ ಛೀಮಾರಿ ಹಾಕಿದ್ದಾರೆ. ಅಲ್ಲದೆ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಲಂಚ ಪ್ರಕರಣದಲ್ಲಿನ ಆರೋಪಿ ಉಪ ತಹಶೀಲ್ದಾರ್ ಪಿ ಎಸ್ ಮಹೇಶ್ ಬಂಧನವಾಗಿ 60

from Oneindia.in - thatsKannada News https://ift.tt/L5jvA4g
via

0 Comments: