ಬೆಂಗಳೂರು, ಅ 5: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮತ್ತು ವಿವಿದೆಡೆ ನಡೆದ ಸಿಬಿಐ ದಾಳಿ ಸೋಮವಾರ (ಅ 5) ಸಂಜೆ ಮುಕ್ತಾಯಗೊಂಡಿದೆ. ಇದಾದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, "ತಿಹಾರ್ ಜೈಲಿನಿಂದ ಹೊರಗೆ ಬಂದಾಗ, ಕೈಮುಗಿದು ಹೊರಗೆ ಬಂದಿದ್ದೇನೆ, ನೊಂದು ಹೊರಗೆ ಬಂದಿದ್ದೇನೆ"ಎಂದು ಹೇಳಿದರು. ಇದಕ್ಕೂ ಮೊದಲು ಸದಾಶಿವ ನಗರದ ನಿವಾಸದಲ್ಲಿ ಭಾರೀ
from Oneindia.in - thatsKannada News https://ift.tt/3lirBKU
via
from Oneindia.in - thatsKannada News https://ift.tt/3lirBKU
via
0 Comments: