ನವದೆಹಲಿ, ಸೆಪ್ಟೆಂಬರ್ 9: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡು ಅಲೆಗಳು ಜನಜೀವನವನ್ನು ತತ್ತರಿಸುವಂತೆ ಮಾಡಿದ್ದು ಆಗಿದೆ. ಹಬ್ಬ ಹರಿದಿನಗಳ ಆಚರಣೆ ನಡುವೆ ದೇಶದಲ್ಲಿ ಮೂರನೇ ಅಲೆಯ ಭೀತಿ ಶುರುವಾಗಿದೆ. ಕೊವಿಡ್-19 ಮೂರನೇ ಅಲೆಯು ಎಂಥಾ ಗಂಡಾಂತರವನ್ನು ತಂದೊಡ್ಡುತ್ತದೆಯೋ ಎಂಬ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೇರಳದಲ್ಲಿ ಓಣಂ ಹಬ್ಬ ಆಚರಿಸಿದ ಮರುದಿನದಿಂದಲೇ ಕೊರೊನಾವೈರಸ್ ಸೋಂಕಿತ ಪ್ರಕರಣಗಳ
from Oneindia.in - thatsKannada News https://ift.tt/3l6CUHH
via
from Oneindia.in - thatsKannada News https://ift.tt/3l6CUHH
via
0 Comments: