ಬೆಂಗಳೂರು, ಮೇ 1: ಕೋವಿಡ್-19 ತಡೆಗಟ್ಟಲು ಘೋಷಿಸಿದ ಲಾಕ್ ಡೌನ್ ನಿಂದಾಗಿ ಶ್ರಮಿಕ ವರ್ಗ ಸಂಕಷ್ಟಕ್ಕೆ ಸಿಲುಕಿತ್ತು. ದೇಶದ ಜೊತೆಗೆ ರಾಜ್ಯದ ಆರ್ಥಿಕ ವ್ಯವಸ್ಥೆ ಕೂಡ ಹದಗೆಟ್ಟಿತ್ತು. ಹೀಗೆ, ತೊಂದರೆಗೆ ಸಿಲುಕಿದ್ದ ಜನಜೀವನ ಮತ್ತು ಅರ್ಥ ವ್ಯವಸ್ಥೆಯನ್ನು ಹಿಂದಿನ ಮಾದರಿಗೆ ಅನುಸರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದರ ಭಾಗವಾಗಿ ಹಂತ ಹಂತವಾಗಿ
from Oneindia.in - thatsKannada News https://ift.tt/2KOWUN9
via
from Oneindia.in - thatsKannada News https://ift.tt/2KOWUN9
via
0 Comments: