ಕ್ಯಾಲಿಕಟ್, ಆ.7: ಕೊರೊನಾವೈರಸ್ ಭೀತಿ ನಡುವೆ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಭಾರತೀಯ ಸರ್ಕಾರವು ವಂದೇ ಭಾರತ್ ಮಿಷನ್ ಹಮ್ಮಿಕೊಂಡಿರುವುದು ಗೊತ್ತಿರಬೇಕಲ್ಲ. ಇದೇ ಮಿಷನ್ ನಲ್ಲಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ IX 1344 ಇಲ್ಲಿನ ಕರಿಪುರ ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾಗಿದೆ. ವಂದೇ ಭಾರತ್ ಕಾರ್ಯಾಚರಣೆಯಲ್ಲಿ ಏರ್ ಇಂಡಿಯಾ, ನಾಗರಿಕ ವಿಮಾನಯಾನ ಸಚಿವಾಲಯ, ಕೇರಳ
from Oneindia.in - thatsKannada News https://ift.tt/3a4hvc2
via
from Oneindia.in - thatsKannada News https://ift.tt/3a4hvc2
via
0 Comments: